ಕೆದ್ದಳಿಕೆ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸೆಪ್ಟಂಬರ್ 24 ಮತ್ತು 25ರಂದು ರಜತ ಮಹೋತ್ಸವ ಸಂಭ್ರಮ

ಯುವಧ್ವನಿ ನ್ಯೂಸ್, ಕರ್ನಾಟಕ ಮಂಗಳೂರು: ಹಲವಾರು ವಿಶಿಷ್ಠ ಸಾಧನೆಗಳೊಂದಿಗೆ ರಾಜ್ಯ-ರಾಷ್ಟ್ರಮಟ್ಟದಲ್ಲಿ ಗಮನ ಸೆಳೆದಿರುವ ಕೆದ್ದಳಿಕೆ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಗೀಗ ರಜತ ಮಹೋತ್ಸವ ಸಂಭ್ರಮ. ದಕ್ಷಿಣಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಕಾವಳಮೂಡೂರು ಗ್ರಾಮದ ಕೆದ್ದಳಿಕೆ ಎಂಬ ಪ್ರಕೃತಿ ರಮಣೀಯ ಸುಂದರ ಪರಿಸರದಲ್ಲಿರುವ … Continue reading ಕೆದ್ದಳಿಕೆ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸೆಪ್ಟಂಬರ್ 24 ಮತ್ತು 25ರಂದು ರಜತ ಮಹೋತ್ಸವ ಸಂಭ್ರಮ